belagavivoice.com
belagavivoice.com
CRITIC
img-contested
N/A
0 reviews
PUBLIC
img-contested
N/A
0 reviews

RECENT ARTICLES

Sort by:
No Rating
ಉಗ್ರರ ವಿರುದ್ಧ ಇಸ್ರೇಲ್ ಸಮರ ; ಸಾವಿನ ಸಂಖ್ಯೆ ಕೇಳಿದರೆ ಅಚ್ಚರಿ. ಯುದ್ಧಕ್ಕೆ ಏನು ಕಾರಣ..? - Belagavivoice

ಉಗ್ರರ ವಿರುದ್ಧ ಇಸ್ರೇಲ್ ಸಮರ ; ಸಾವಿನ ಸಂಖ್ಯೆ ಕೇಳಿದರೆ ಅಚ್ಚರಿ. ಯುದ್ಧಕ್ಕೆ ಏನು ಕಾರಣ..? - Belagavivoice

ಪ್ಯಾಲೆಸ್ತೇನ್ ಮೂಲದ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸಾರಿರುವ ಸಂಪೂರ್ಣ ಯುದ್ಧ ಭಾನುವಾರ 2 ನೇ ದಿನಕ್ಕೆ ಕಾಲಿಟ್ಟಿದೆ‌. ಎರಡೂ ಕಡೆಯಿಂದ ದಾಳಿ ತೀವ್ರವಾಗಿ ನಡೆದಿದ್ದು, ಸಾವು ನೋವು ಸಂಭವಿಸುತ್ತಿವೆ. ( IsraelPalestineWar ) ಹಮಾಸ್ ಉಗ್ರರಿಂದ ಹಿಂದೆಂದೂ ಕಾಣದಂತಹ ಘೋರ ದಾಳಿಗೆ ಒಳಗಾಗಿರುವ ಇಸ್ರೇಲ್ 44 ಸೈನಿಕರು 30 ಭದ್ರತಾಪಡೆ ಅಧಿಕಾರಿಗಳು 525 ಅಧಿಕ ನಾಗರಿಕರನ್ನು ಕಳೆದುಕೊಂಡಿದೆ. ಸೈನಿಕರು ನಾಗರಿಕರು ಸೇರಿ 2048 ಮಂದಿ ಗಾಯಗೊಂಡಿದ್ದಾರೆ. ಹಳೆಯ ಹಗೆತನ ಇಟ್ಟುಕೊಂಡು ವರ್ಷಗಳ ಸಿಟ್ಟಿನ ಜೊತೆ, ಸುನ್ನಿ ಮುಸ್ಲಿಂ ದೇಶದವ ವಿರುದ್ಧ ಯಹೂದಿಗಳ ದೇಶವಾದ ಇಸ್ರೇಲ್ ಹಗೆತನ ಹೊಂದಿದೆ. ಈ ಎಲ್ಲಾ ಕಾರಣಗಳಿಂದ ಇಸ್ರೇಲ್ ಮೇಲೆ ಪ್ಯಾಲೆಸ್ತೇನ್ ದಾಳಿ ನಡೆಸಿತ್ತು. ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ್ ತಿರುಗೇಟು ನೀಡಿದೆ‌. ಇಸ್ರೇಲ್...

Oct 9
Share
Save
Review
No Rating
ಕರ್ತವ್ಯನಿರತ ಯೋಧ ಸಾವು: ಅಂತಿಮ‌ ನಮನ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ - Belagavivoice

ಕರ್ತವ್ಯನಿರತ ಯೋಧ ಸಾವು: ಅಂತಿಮ‌ ನಮನ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ - Belagavivoice

ಬೆಳಗಾವಿ : ಸಿಯಾಚಿನ್ ಗ್ಲೇಷಿಯರ್ ನಲ್ಲಿ ನಡೆಯುತ್ತಿದ್ದ ಆಪರೇಷನ್ ಮೇಘದೂತ ಕಾರ್ಯಾಚರಣೆ ಸಂದರ್ಭದಲ್ಲಿ ಸಾವನ್ನಪ್ಪಿದ ಮರಾಠಾ ಲಘು ಪದಾತಿದಳದ ಯೋಧ ಕೊಲ್ಲಾಪುರ ಜಿಲ್ಲೆಯ ಜಾಧವ ಪ್ರಶಾಂತ ಶಿವಾಜಿ ಅವರ ಪಾರ್ಥಿವ ಶರೀರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸೇರಿದಂತೆ ಅನೇಕ ಗಣ್ಯರು ಅಂತಿಮನಮನ ಸಲ್ಲಿಸಿದರು. ನಗರದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ(ಮೇ 29) ಬೆಳಿಗ್ಗೆ ಆಗಮಿಸಿದ ಪಾರ್ಥಿವ ಶರೀರವನ್ನು ಬರಮಾಡಿಕೊಂಡು ಸಕಲ ಸರಕಾರಿ ಗೌರವ ಸಲ್ಲಿಸಲಾಯಿತು. ಅಂತಿಮ ನಮನ ಸಲ್ಲಿಸಿದ ಬಳಿಕ ಯೋಧನ ಪಾರ್ಥಿವ ಶರೀರವನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆ ಗಡಹಿಂಗ್ಲಜ್ ತಾಲ್ಲೂಕಿನ ಬಸರಗಿ ಬಿ.ಕೆ. ಗ್ರಾಮಕ್ಕೆ ರಸ್ತೆ ಮೂಲಕ ಕಳಿಸಿಕೊಡಲಾಯಿತು. ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೂಡ...

May 29, 2022
Share
Save
Review
No Rating
ಎಮ್ ಎಲ್ ಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಥಣಿಯ ಸುನೀಲ್ ಸಂಕ್ ಆಯ್ಕೆ - Belagavivoice

ಎಮ್ ಎಲ್ ಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಥಣಿಯ ಸುನೀಲ್ ಸಂಕ್ ಆಯ್ಕೆ - Belagavivoice

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಿಲ್ಲೆಯ ಅಥಣಿಯ ಸುನೀಲ ಸಂಕ ಅವರಿಗೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಹನುಮಂತ ನಿರಾಣಿ ಆಯ್ಕೆಯಾಗಿದ್ದು ಕಾಂಗ್ರೆಸ್ ನಿಂದ ಅನೇಕರು ಸ್ಪರ್ಧೆಗೆ ಒಲವು ತೋರಿದ್ದರು. ಆದರೆ ಕೊನೆಗೆ ಅಥಣಿಯ ಕಾಂಗ್ರೆಸ್ ಮುಖಂಡ ಸುನೀಲ್ ಸಂಕ್ ಅಭ್ಯರ್ಥಿಯಾಗಿದ್ದಾರೆ.

April 9, 2022
Share
Save
Review
No Rating
SSLC ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ - Belagavivoice

SSLC ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ - Belagavivoice

ಬೆಳಗಾವಿ : 2021-22 ನೇ ಸಾಲಿನ ಎಸ್.ಎಸ್.ಎಲ್.ಸಿಪರೀಕ್ಷೆ ನಡೆಯುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪರೀಕ್ಷಾ ಪತ್ರ ತೋರಿಸಿ ಸಂಚಾರ ಮಾಡಬಹುದೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. ಈ ಕುರಿತು ಪ್ರಕಟನೆ ಹೊರಡಿಸಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುವ 28-03-2022 ರಿಂದ 11-04-2022 ರವರೆಗೆ ಪರೀಕ್ಷೆಗೆ ಹಾಜರಾಗುವ ಎಲ್ಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು...

March 21, 2022
Share
Save
Review
No Rating
ರಷ್ಯಾ Vs ಉಕ್ರೇನ್ ಯುದ್ಧದ ಭೀಕರ ಚಿತ್ರಗಳು…! - Belagavivoice

ರಷ್ಯಾ Vs ಉಕ್ರೇನ್ ಯುದ್ಧದ ಭೀಕರ ಚಿತ್ರಗಳು…! - Belagavivoice

ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ (Russia) ಮತ್ತು ಉಕ್ರೇನ್  (Ukraine)  ನಡುವೆ ಯುದ್ಧ ಏರ್ಪಟಿದ್ದು ಉಕ್ರೇನ್ ದೇಶ ಅಕ್ಷರಶಃ ನಲುಗೆ ಹೋಗಿದೆ. ಈ ಕುರಿತಾದ ಕೆಲವು ಚಿತ್ರಗಳು ನಿಮ್ಮಮುಂದೆ.

February 25, 2022
Share
Save
Review
  • Total 5 items
  • 1
AUTHORS
admin

admin

CRITIC
img-contested
N/A
PUBLIC
img-contested
N/A
Editor

Editor

CRITIC
img-contested
N/A
PUBLIC
img-contested
N/A